
ವಿಧಾನ ಮಂಡಲದ ಅಧಿವೇಶನ;; ಮೂರನೆಯ ದಿನವೇ ಕೋರಂ ಕೊರತೆ, ಆಸಕ್ತಿ ಕಳೆದುಕೊಂಡ ಶಾಸಕರು,,,ಬೆಲೆ ಏರಿಕೆಯ ಕುರಿತು ಸಿದ್ದರಾಮಯ್ಯ ಮಾತನಾಡುವಾಗಲೂ ಕಾಂಗ್ರೆಸ್ ಶಾಸಕರೇ ಗೈರು,,, ಕೋರಂ ಗಾಗಿ ಅರ್ಧಗಂಟೆ ಕಾದ ಸ್ಪೀಕರ್ ಸೂಕ್ಷ್ಮವಾಗಿ ಕಲಾಪ ಎದುರಿಸುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ.. ಪತ್ರಕರ್ತರು ಎರಡನೆಯ ಮಹಡಿಗೆ… ಮೊಗಸಾಲೆ ಬಣ ಬಣ,, ಸದನ ಸಮೀಕ್ಷೆ ಶಶಿಧರ್ ಭಟ್



