Breaking NewsLatest

Army chopper crash: ಗಾಯಗೊಂಡಿದ್ದ ಗ್ರೂಪ್​​ ಕ್ಯಾಪ್ಟನ್​​ ವರುಣ್​​ ಸಿಂಗ್​​​ ನಿಧನ

ಬೆಂಗಳೂರು: ಹೆಲಿಕಾಪ್ಟರ್​​ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ರೂಪ್​​ ಕ್ಯಾಪ್ಟನ್​​ ವರುಣ್​​ ಸಿಂಗ್ ಚಿಕಿತ್ಸೆ ಫಲಿಸದೇ​​​ ನಿಧನರಾಗಿದ್ದಾರೆ. ಅವರಿಗೆ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇದೇ ಡಿಸೆಂಬರ್​ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಸೇನಾ ಪಡೆಗಳ ಮುಖ್ಯಸ್ಥ​ ಬಿಪಿನ್​​​​​ ರಾವತ್​ ಇದ್ದ ಹೆಲಿಕಾಪ್ಟರ್​​​​​ ಪತನಗೊಂಡಿತ್ತು. ಪರಿಣಾಮ ಹೆಲಿಕಾಪ್ಟರ್​​​​ ನಲ್ಲಿದ್ದ 13 ಮಂದಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿ ಗ್ರೂಪ್​​​​​ ಕ್ಯಾಪ್ಟನ್​​ ವರುಣ್​​​ ಸಿಂಗ್​​​ ಬದುಕುಳಿದ್ದರು.

ಇದೇ ಡಿಸೆಂಬರ್​ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಸಿಡಿಎಸ್​ ಬಿಪಿನ್​​​​​ ರಾವತ್​ ಇದ್ದ ಹೆಲಿಕಾಪ್ಟರ್​​​​​ ಪತನಗೊಂಡಿತ್ತು. ಪರಿಣಾಮ ಹೆಲಿಕಾಪ್ಟರ್​​​​ ನಲ್ಲಿದ್ದ 13 ಮಂದಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿ ಗ್ರೂಪ್​​​​​ ಕ್ಯಾಪ್ಟನ್​​ ವರುಣ್​​​ ಸಿಂಗ್​​​ ಬದುಕುಳಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button