
ನನ್ನ ವರ್ಗಾವಣೆಗೆ ನಾನು ಜಮೀನು ವಿವಾದಕ್ಕೆ ಕೈ ಹಾಕಿದ್ದೇ ಕಾರಣ…
ಮೈಸೂರಿನ ಭೂ ಮಾಫಿಯಾ ಮೇಲೆ ರೋಹಿಣಿ ಸಿಂಧೂರಿ ಆರೋಪ…
ಆರೋಪ ಕುರಿತಂತೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು,, ಈ ಬಗ್ಗೆ ತನಿಖೆ ಆದೇಶಿಸಬೇಕು,,
ಇಬ್ಬರು ಐ ಎ ಎಸ್ ಅಧಿಕಾರಿಗಳ ಜಗಳಕ್ಕೆ ವರ್ಗಾವಣೆ ಪರಿಹಾರ ಅಲ್ಲ….ಗಂಭೀರ ಆರೋಪವನ್ನು ಸರ್ಕಾರ ತಳ್ಳಿ ಹಾಕುವುದು ಸರಿಯಲ್ಲ..
ತಿಪ್ಪೇ ಸಾರಿಸಿದ ಸರ್ಕಾರ
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ…




