
ಕೇಂದ್ರ ಸಂಪುಟ ಪುನಾರಚನೆ.. ಇದು ಸಂಪುಟದ ಸರ್ಜರಿಯಾ ? ಈ ಸರ್ಜರಿ ಯಶಸ್ವಿಯಾ ? ಪೇಷಂಟ್ ಬದುಕಬಹುದಾ ? ಸದಾನಂದಗೌಡ, ಹರ್ಷವರ್ಧನ್, ರವಿ ಶಂಕರ್ ಪ್ರಸಾದ್, ಜಾವಡೇಕರ್ ವಿಫಲವಾದರೆ ಅದು ವೈಯಕ್ತಿಕ ವೈಫಲ್ಯ ಮಾತ್ರವಲ್ಲ, ಅದು ಸರ್ಕಾರದ ವೈಫಲ್ಯವೂ ಸಹ… ಹಾಗಿದ್ದರೆ ಇವರ ರಾಜೀನಾಮೆ ಮಾತ್ರ ಸಾಕೆ,,? ಸೋತ ಸರ್ಕಾರ, ಒಪ್ಪಿಕೊಂಡ ಮೋದಿ ಷಾ,,, ಸಂಪುಟ ವಿಸ್ತರಣೆ ಕುರಿತು ಶಶಿಧರ್ ಭಟ್ ವಿಶ್ಲೇಷಣೆ



