Latestರಾಜ್ಯ

ನೂತನ ಕೇಂದ್ರ ಸಚಿವರಿಗೆ ಶುಭ ಕೋರಿದ ಬಿಎಸ್​ವೈ

ನವದೆಹಲಿ: ದೆಹಲಿಯಲ್ಲಿರುವ ಸಿಎಂ ಯಡಿಯೂರಪ್ಪ ರಾಜ್ಯದಿಂದ ನೂತನವಾಗಿ ಕೇಂದ್ರ ಸಚಿವ ಸಂಪುಟ ಸೇರಿದ ಸಚಿವರನ್ನು ಭೇಟಿಯಾದರು.

ನೂತನ ಸಚಿವರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ ಮತ್ತು ಎ ನಾರಾಯಣಸ್ವಾಮಿ ಅವರನ್ನು ಕಂಡು ಶುಭ ಕೋರಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಈ ಭೇಟಿ ನಡೆಯಿತು. ನೂತನ ಸಚಿವರೊಡನೆ ಸಿಎಂ ಚರ್ಚೆ ನಡೆಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button