ಚಿಕ್ಕಮಗಳೂರು
ತೋಟದಲ್ಲಿ ಹುಲಿ ಪ್ರತ್ಯಕ್ಷ; ಭಯಭೀತರಾದ ಕಾರ್ಮಿಕರು

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಅರೇಕೂಡುಗೆ ಸಮೀಪದ ಕುಪನಹಳ್ಳಿ ಎಸ್ಟೇಟ್ ಬಳಿ ಹುಲಿಯೊಂದು ಪ್ರತ್ಯಕ್ಷವಾಗಿದ್ದನ, ಸುತ್ತಮುತ್ತಲ ಗ್ರಾಮಸ್ಥರನ್ನು ಭಯಭೀತಗೊಳಿಸಿದೆ.
ಎಸ್ಟೇಟ್ ಕಾರ್ಮಿಕ ಸಂಜೀವ ಎಂಬವರು ಹುಲಿಯ ಫೋಟೋವನ್ನು ಸೆರೆಹಿಡಿದಿದ್ದಾರೆ. ಹುಲಿಯು ತೋಟದೊಳಗೆ ತಿರುಗುತ್ತಿದ್ದ ದೃಶ್ಯ ಕಂಡುಬಂದಿದೆ. ಈ ಭಾಗದ ಕಾರ್ಮಿಕರು, ಕೃಷಿ ಚಟುವಟಿಕೆ ನಡೆಸಲು ಭಯಪಡುತ್ತಿದ್ದಾರೆ.




