ಚಿಕ್ಕಮಗಳೂರು

ಗಾಂಧೀಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಚಿಕ್ಕಮಗಳೂರು: ಗಾಂಧೀಜಯಂತಿ ಅಂಗವಾಗಿ ಅವಧೂತ ವಿನಯ್ ಗುರೂಜಿ ಮಾರ್ಗದರ್ಶನದಂತೆ ನಗರದ ಮೌಂಟನ್ ವ್ಯೂ ಶಾಲೆಯಿಂದ ಅಲ್ಲಂಪುರದವರೆಗೆ ಸ್ವಚ್ಚತಾ ಕಾರ್ಯವನ್ನು ಏರ್ಪಡಿಸಲಾಯಿತು.

ವಿನಯ್ ಕೋಟೆ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ರೇಖಾ ಹುಲಿಯಾಪ್ಪ, ಶರತ್, ಚಂದ್ರು,ಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button