Breaking NewsLatestರಾಷ್ಟ್ರೀಯವಾಣಿಜ್ಯಸುದ್ದಿ

ಗ್ರಾಹಕ ಜಾಗೃತಿಗಾಗಿ ಸಾರಥಿ ಮೊಬೈಲ್ ಅಪ್ಲಿಕೇಶನ್

ನವದೆಹಲಿ: ಷೇರು ಮಾರುಕಟ್ಟೆ ಮತ್ತು ಬಂಡವಾಳ ಮಾರುಕಟ್ಟೆಯಲ್ಲಿ ಹಣ ಹೂಡುವವರಲ್ಲಿ ಹೆಚ್ಚಿನ ತಿಳಿವಳಿಕೆ, ಜಾಗೃತಿ ಮೂಡಿಸಲು ಸೆಬಿ ಸಾರಥಿ ಎಂಬ ಗ್ರಾಹಕ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಸಿದ್ದಪಡಿಸಿದೆ. ಇದರ ಉದ್ದೇಶ ಹಣಕಾಸು ಮಾರುಕಟ್ಟೆಯಲ್ಲಿ , ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವವರ ಹಿತ ಕಾಪಾಡುವುದೇ ಆಗಿದೆ.

ಬ್ಯಾಂಕುಗಳಲ್ಲಿ ಬಡ್ಡಿ ಕಡಿಮೆಯಾದ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಬಂಡವಾಳಗಾರರನ್ನು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿರುವುದು ದಿನ ಕಳೆದಂತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಬಿ ಗ್ರಾಹಕರ ಹಿತ ಗಮದಲ್ಲಿಟ್ಟುಕೊಂಡು ಮೊಬೈಲ್ ಅಪ್ಲಿಕೇಶನ್ ರೂಪಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button